Powered By Blogger

ಸೋಮವಾರ, ಡಿಸೆಂಬರ್ 17, 2012

ವಿಲಕ್ಷಣಕರ್ಣಪೂರಬಂಧ

ವಿಲಕ್ಷಣಕರ್ಣಪೂರಬಂಧ 

ಭೀಮಸಮನಾ ಮಹಿಪನಲ್ತೆ ನರನಂದಂ 
ಸ್ತೋಮದಮ ರಾಮನಿಗೆ ಶಿಷ್ಯಶಿತಶಿಷ್ಟಮ್ 
ಸಾಮಜಮದಂ ಮಹಿತನಕ್ಕೆನಲನರ್ಥಂ 
ಕಾಮದಿ ಮಹಂ ಮದದಿ ಕೆಟ್ಟ ಕೆಣಕೆನ್ದುಮ್  ।।
(ಕೃಷ್ಣ ಭೀಮನಿಗೆ ದುರ್ಯೋಧನನ ತೊಡೆ ಮುರಿದ ಮೇಲೆ ಅವನ  ಬಗ್ಗೆ ಹೇಳುವ ಕಾಲ್ಪನಿಕ ಪ್ರಸಂಗ )


2 ಕಾಮೆಂಟ್‌ಗಳು: