Powered By Blogger

ಭಾನುವಾರ, ಡಿಸೆಂಬರ್ 11, 2011

ಪದ್ಯ ರಚನೆ


ಪದ್ಯ ರಚನೆಯಲ್ಲಿ ಆಸಕ್ತಿ ಇದ್ದವರು ಛಂದೋಬದ್ಧ ಕವಿತೆಯ ರಚನೆಯ ಕುರಿತು ತಿಳಿದುಕೊಳ್ಳಲು ಹಾಗೂ ಬರೆಯಲು ಪ್ರಾರಂಭಿಸಲು ಪದ್ಯಪಾನ ಜಾಲ ಸಹಕಾರಿಯಾಗಬಹುದು.ಇಲ್ಲಿ ಬಹುಶ್ರುತ ವಿದ್ವಾಂಸರಾದ ಶ್ರೀ ಶತಾವಧಾನಿ ಆರ್ ಗಣೇಶ ಅವರು ಸುಲಭವಾಗಿ ಪದ್ಯರಚನೆಯನ್ನು ಹೇಳಿಕೊಡುತ್ತಾರೆ. ಕಂದ ಪದ್ಯ, ಭಾಮಿನಿ ಷಟ್ಪದಿ, ಚೌಪದಿ ಇತ್ಯಾದಿಗಳ ಕುರಿತು ಅವರೇ ಪಾಠಮಾಡಿದ ವಿಡಿಯೋಗಳನ್ನು ನೋಡಬಹುದು.
ಸ್ವಾಗತ
ಪರಿಚಯ
ಉಪಯೋಗ
ಲಘು ಗುರು ವಿಚಾರಗಳು
ವಿಭಾಗ
ಲಯಾನ್ವಿತ ಛಂದಸ್ಸುಗಳ ವಿವರ
ಎಚ್ಚರವಹಿಸಬೇಕಾದ ಅಂಶಗಳು: ಭಾಗ ಒಂದು
ಭಾಗ ಎರಡು
 ಇವಿಷ್ಟು ಮೊದಲ ತರಗತಿಯಲ್ಲಾದರೆ ಎರಡನೇ ತರಗತಿಯಲ್ಲಿ
ಮಾತ್ರಾಗತಿ ವಿಚಾರ
ಷಟ್ಪದಿಗಳು
ಪ್ರಾಸವಿಚಾರ
ಆದಿಪ್ರಾಸ
ಪದ್ಯ ರಚನೆ

ಭಾಮಿನಿ ಷಟ್ಪದಿ
ಕಂದಪದ್ಯ
ಕಂದಪದ್ಯ ರಚನೆ
ಇವನ್ನೆಲ್ಲ ಕಲಿಯಬಹುದು.
 ಇನ್ನು ಸಂಸ್ಕೃತ ಪದ್ಯಗಳನ್ನು ರಚಿಸಲೂ ಪ್ರಯತ್ನಿಸುವವರಿಗೆ
ಸಂಸ್ಕೃತ ಪದ್ಯರಚನಾ
ಪ್ರವೇಶಿಕಾ
ಅನುಷ್ಟುಪ್ ಛಂದಸ್ಸು
ಈ ಮೂರು ದೃಶ್ಯಾವಳಿಗಳು ಸಹಕಾರಿಯಾಗುತ್ತವೆ.
ಇನ್ನು ಛಂದಸ್ಸುಗಳ ಕುರಿತು ಪ್ರಶ್ನೆಗಳಿಗೆ ಉತ್ತರವನ್ನೂ ಪಡೆಯಬಹುದು. ಪಿ.ಡಿ.ಎಫ್ ಕಡತಗಳೂ ಲಭ್ಯವಿವೆ.


1 ಕಾಮೆಂಟ್‌: