tag:blogger.com,1999:blog-7598439213730680229.post998619051370592713..comments2022-07-18T14:33:04.340+05:30Comments on ಕಥಾಕಾಲ: ನಮ್ಮ ಪ್ರಾಥಮಿಕ ಶಾಲಾ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರ ನೆನಪಿನಲ್ಲಿ...ಗಣೇಶ ಭಟ್ಟ ಕೊಪ್ಪಲತೋಟhttp://www.blogger.com/profile/09632952963574718105noreply@blogger.comBlogger8125tag:blogger.com,1999:blog-7598439213730680229.post-71520682123688958862011-12-09T17:19:38.844+05:302011-12-09T17:19:38.844+05:30ಧನ್ಯವಾದಗಳು ಪ್ರಶಸ್ತಿಯವರೇ.. ನಿಮಗೂ ಇದರಲ್ಲಿ ಆಸಕ್ತಿ ಹುಟ...ಧನ್ಯವಾದಗಳು ಪ್ರಶಸ್ತಿಯವರೇ.. ನಿಮಗೂ ಇದರಲ್ಲಿ ಆಸಕ್ತಿ ಹುಟ್ಟಿರುವುದು ಇನ್ನೂ ಸಂತೋಷ. ಬಹುತೇಕ ಇವೆಲ್ಲ "ಪದ್ಯಪಾನ"ದ ಪ್ರಭಾವಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-61907538912140151992011-12-09T14:16:24.554+05:302011-12-09T14:16:24.554+05:30ಬ್ಲಾಗೂ ಚೆನ್ನಾಗಿದೆ. ಗುರು ನಮನ, ಭಿಂಗಿ ಚಿತ್ರ, ದ್ವಿಸಂಧಾ...ಬ್ಲಾಗೂ ಚೆನ್ನಾಗಿದೆ. ಗುರು ನಮನ, ಭಿಂಗಿ ಚಿತ್ರ, ದ್ವಿಸಂಧಾನ ಕಾವ್ಯದ ಬಗೆಗಿನ ಮಾಹಿತಿ. ನಿಮ್ಮ ಪ್ರಯತ್ನ ಎಲ್ಲಾ ಖುಷಿ ಕೊಡ್ತು..prashastihttps://www.blogger.com/profile/11208960340052384306noreply@blogger.comtag:blogger.com,1999:blog-7598439213730680229.post-71222144385828800392011-12-09T14:05:07.392+05:302011-12-09T14:05:07.392+05:30ಪದ್ಯಗಳು ಚೆನ್ನಾಗಿದ್ದು... ಎಲ್ಲ ನವ್ಯ ಹೇಳ್ತಿರೋ ಕಾಲದಲ್ಲ...ಪದ್ಯಗಳು ಚೆನ್ನಾಗಿದ್ದು... ಎಲ್ಲ ನವ್ಯ ಹೇಳ್ತಿರೋ ಕಾಲದಲ್ಲಿ ಇಂಥ ಪ್ರಯತ್ನ ಖುಷಿ ಆತು :-) ಗುರುವಿನ ಬಗ್ಗೆ ಚೆನ್ನಾಗಿ ಬರದ್ದಿ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7598439213730680229.post-67453371262768573552011-12-09T13:45:25.873+05:302011-12-09T13:45:25.873+05:30ಧನ್ಯವಾದಗಳು ಈಶ್ವರ್ ಭಟ್ ಅವರೇ...ಧನ್ಯವಾದಗಳು ಈಶ್ವರ್ ಭಟ್ ಅವರೇ...ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-47621772154852498142011-12-09T12:14:01.024+05:302011-12-09T12:14:01.024+05:30ಪದ್ಯಗಳು ಚೆನ್ನಾಗಿದೆ. ಒಳ್ಳೆ ಪ್ರಯತ್ನ ನಿಮ್ಮದು ..ಪದ್ಯಗಳು ಚೆನ್ನಾಗಿದೆ. ಒಳ್ಳೆ ಪ್ರಯತ್ನ ನಿಮ್ಮದು ..ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7598439213730680229.post-33050138120576788852011-12-09T11:15:20.172+05:302011-12-09T11:15:20.172+05:30ಇದರಲ್ಲಿ ಕೆಲವು ದೋಷಗಳಿವೆ, ಪ್ರಾಸವಿಚಾರದಲ್ಲಿ ವೃಷಭಪ್ರಾಸ ...ಇದರಲ್ಲಿ ಕೆಲವು ದೋಷಗಳಿವೆ, ಪ್ರಾಸವಿಚಾರದಲ್ಲಿ ವೃಷಭಪ್ರಾಸ ಮತ್ತು ಗಜಪ್ರಾಸಗಳು ಒಂದೇ ಪದ್ಯದಲ್ಲಿ ಬಂದಿವೆ.ನಾಲ್ಕನೇ ಪದ್ಯ ಎರಡನೇ ಸಾಲಿನಲ್ಲಿ ಹಾಗೂ ಏಳನೇ ಪದ್ಯ ನಾಲ್ಕನೇ ಸಾಲಿನಲ್ಲಿ ಹೀಗಾಗಿದೆ.ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-85531628147507169912011-11-19T15:21:14.799+05:302011-11-19T15:21:14.799+05:30ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃ ಸ್ಮರಣೀಯರೆಂಬುದು ಶತಪ್ರ...ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃ ಸ್ಮರಣೀಯರೆಂಬುದು ಶತಪ್ರತಿಶತ ದಿಟ..<br />ಇವುಗಳಲ್ಲಿ ದೋಷಗಳಿವೆ. ಇದೇನು ಪರಿಪೂರ್ಣವಲ್ಲ.. ನಮ್ಮ ಕೈಗೆಟುಕುವವರೆಗೆ ನಮ್ಮ ಪ್ರಯತ್ನ ಮಾಡುತ್ತಿರುವುದು..ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-10310054103946424552011-11-19T00:55:22.207+05:302011-11-19T00:55:22.207+05:30ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃಸ್ಮರಣೀಯರು, ಅಕ್ಷರಶಃವಾಗ...ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃಸ್ಮರಣೀಯರು, ಅಕ್ಷರಶಃವಾಗಿಯೂ. ಇತ್ತೀಚೆಗೆ ನನ್ನ ಶಾಲೆಯಲ್ಲಿದ್ದ ಒಬ್ಬರು ಶಿಕ್ಷಕರು ತೀರಿಕೊಂಡ ವಿಷಯ ತಿಳಿದಾಗ ನನ್ನ ಕಣ್ಣಾಲಿಗಳೂ ಒದ್ದೆಯಾಗಿದ್ದವು, ಅವರು ನನಗೆ ಒಂದು ವಿಷಯವನ್ನೂ ಸಹ ಕಲಿಸದೇ ಹೋದರೂ. ನಾವು ಇಂಜಿನಿಯರಿಂಗ್ ಶಿಕ್ಷಕರ ಬಗ್ಗೆ ಕೇವಲವಾಗಿ ಮಾತನಾಡಬಹುದು, ಆದರೆ ಪ್ರಾಥಮಿಕ ಶಾಲಾ ಶಿಕ್ಷಕರ ಬಗ್ಗೆ? ನಾನು ಇಲ್ಲಿಯವರೆಗೆ ಯಾರೂ ಕೆಟ್ಟ ಮಾತನ್ನಾಡಿದ್ದನ್ನು ಕೇಳಿದ್ದಿಲ್ಲ. ಅವರ ಬಗ್ಗೆ ಗೌರವವೇ ಭಾವವಾಗಿ ನಿಂತಿರಲು ಅಗೌರವದ ಅಸಹ್ಯ ಹೇಗೆ ತಾನೇ ಹುಟ್ಟೀತು? <br /><br />ಚಂದದ ಕಂದಪದ್ಯಗಳು. ಹ್ಯಾಟ್ಸ್ ಅಫ಼್ ಭಟ್ರೆ, ನಿಮ್ಮ ಬರಹದ ಬಗ್ಗೆ ಮಾತನಾಡುವ ಹಾಗೇ ಇಲ್ಲ ಬಿಡಿ.Subrahmanyahttps://www.blogger.com/profile/09808401820610928507noreply@blogger.com