tag:blogger.com,1999:blog-7598439213730680229.post8796339385090925731..comments2022-07-18T14:33:04.340+05:30Comments on ಕಥಾಕಾಲ: ಕೆಲವೊಂದು ಆಶುಕವಿತೆಗಳುಗಣೇಶ ಭಟ್ಟ ಕೊಪ್ಪಲತೋಟhttp://www.blogger.com/profile/09632952963574718105noreply@blogger.comBlogger5125tag:blogger.com,1999:blog-7598439213730680229.post-20070414117127462422011-12-22T00:35:23.242+05:302011-12-22T00:35:23.242+05:30ಹೂ ನೋಡಿದ್ದೇನೆ. ಸಮಯವಾದಾಗಲೆಲ್ಲಾ ಭೇಟಿ ನೀಡುತ್ತಿರುತ್ತೇನ...ಹೂ ನೋಡಿದ್ದೇನೆ. ಸಮಯವಾದಾಗಲೆಲ್ಲಾ ಭೇಟಿ ನೀಡುತ್ತಿರುತ್ತೇನೆ ಅಲ್ಲಿ ಕಲಿಯಲು:-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7598439213730680229.post-57831207133504620812011-12-21T22:26:38.899+05:302011-12-21T22:26:38.899+05:30:-)ಪದ್ಯಪಾನ ತಾಣವನ್ನೊಮ್ಮೆ ನೋಡಿ.. ಅಲ್ಲಿ ಹಲವಾರು ಜನ ಇಂತ...:-)ಪದ್ಯಪಾನ ತಾಣವನ್ನೊಮ್ಮೆ ನೋಡಿ.. ಅಲ್ಲಿ ಹಲವಾರು ಜನ ಇಂತಹ ಅನೇಕ ಕವಿತೆಗಳನ್ನು ಬರೆಯುವ ಆಸಕ್ತರು ಇದ್ದಾರೆ.ಅದರಲ್ಲಿರುವ ವಿಡಿಯೋ ಹಾಗೂ ಪಿಡಿಎಫ್ ಕಡತಗಳು ನಿಮಗೆ ತುಂಬಾ ಸಹಕಾರಿಯಾಗಬಲ್ಲವೆಂದು ನನ್ನ ಅನಿಸಿಕೆ:-)ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-51057467901998159462011-12-21T22:20:32.772+05:302011-12-21T22:20:32.772+05:30ಇರಬಹುದೇನೋ :-) ಶತಾವಧಾನಿ ಗಣೇಶರ ಎರಡು ಕಾರ್ಯಕ್ರಮ ನೋಡಿವ ...ಇರಬಹುದೇನೋ :-) ಶತಾವಧಾನಿ ಗಣೇಶರ ಎರಡು ಕಾರ್ಯಕ್ರಮ ನೋಡಿವ ಭಾಗ್ಯ ಸಿಕ್ಕಿದೆಯಷ್ಟೇ ಇಲ್ಲಿಯವರೆಗೆ . ಅವರನ್ನು ಭೇಟಿ ಮಾಡುವುದಾಗಲೀ , ಮಾತನಾಡಿಸುವುದಾಗಲೀ ಸಾಧ್ಯವಾಗಿಲ್ಲ. ಅದರಲ್ಲಿ ಅಪ್ರಸ್ತುತ ಪ್ರಸಂಗಿ, ಆಶುಕವಿತ್ವ, ನಾಸ್ತ್ಯಕ್ಷರಿ, ಗಾಯನ, ಸಂದರ್ಭ ವಿವರಣೆಗಳು ತುಂಬಾ ಇಷ್ಟವಾಗಿದ್ದವು. ಶತವಧಾನಿಗಳ ಬ್ಲಾಗೇನಾದರೂ ಇದ್ದರೆ ಕೊಂಡಿ ಕೊಡಿ. ಕೆಲ ತಿಂಗಳ ಹಿಂದೆ ಅಷ್ಟಾವಧಾನಿಗಳೊಬ್ಬರು Fb ಅಲ್ಲಿ ಸಿಕ್ಕಿದ್ದರು. ಅವರಲ್ಲೂ ನಾನು ಆಶುಕವಿತ್ವದ ಬಗ್ಗೆ ಕೇಳಿದ್ದೆ. ಆದರೆ ಅವರು ಅಷ್ಟಾವಧಾನದಲ್ಲಿರುವ ೮ ಅಂಶಗಳ ಬಗ್ಗೆ ಹೇಳಿದ್ದರೇ ಹೊರತು ಆಶುಕವಿತ್ವದ ಬಗ್ಗೆ ಹೇಳಿರಲಿಲ್ಲ. ಪ್ರಾಯಶ: ಅಪಾತ್ರರಿಗೆ ವಿದ್ಯಾದಾನ ಮಾಡಬಾರದೆಂಬ ಉದ್ದೇಶವೋ ಅಥವಾ ಸಮಯದ ಅಭಾವವೋ ತಿಳಿಯಲಿಲ್ಲ.<br /><br /> ಅದೇನೆ ಇರಲಿ, ಇಂದಿಗೂ ನನಗೆ ಆಶುಕವಿತೆಯಂದರೆ ಅದೇನೋ ಸೆಳೆತ. ಸುಮ್ಮನೇ ಭಾಮಿನಿಯಲ್ಲಿ ಬರೆಯಲು ಪ್ರಯತ್ನಿಸಿದ ನನಗೆ ಅಂದು ಪರಿಚಯವಾದ ನಿಮ್ಮ ಮಾತುಗಳು ಹೊಸ ಹೊಳಹನ್ನೇ ತೆರೆದಿದೆ ಅನ್ನಬಹುದೇನೋ . ಕವಿತೆಯೆಂದರೆ ನವೋದಯ, ನವ್ಯ, ಬಂಡಾಯಗಳಷ್ಟೆ ಎಂದು ಕೂಪಮಂಡೂಕನಂತಿದ್ದವನ ಕಣ್ಣು ತೆರೆಸಿದೆಯೆನ್ನಬಹುದೇನೋ. .ನಿಮ್ಮ ಬ್ಲಾಗಿಂದ ದೊರೆಯುತ್ತಿರುವ ಹೊಸ ವಿಷಯಗಳಿಗೆ ಅಥವಾ ಕಾಲಗರ್ಭದಲ್ಲಿ ಕಳೆದುಹೋದ ಹಳೆಯ ವಿಚಾರಗಳ ಸುಂದರ , ಸರಳ ಪುನರುತ್ಥಾನಕ್ಕೆ ಮತ್ತೊಮ್ಮೆ ವಂದನೆಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7598439213730680229.post-26995493261128714962011-12-21T21:39:44.850+05:302011-12-21T21:39:44.850+05:30ಧನ್ಯವಾದಗಳು ಪ್ರಶಸ್ತಿ ಅವರೇ.. ಇದೇನೂ ಮಹತ್ತರ ಸಾಧನೆಯೇನಲ್...ಧನ್ಯವಾದಗಳು ಪ್ರಶಸ್ತಿ ಅವರೇ.. ಇದೇನೂ ಮಹತ್ತರ ಸಾಧನೆಯೇನಲ್ಲ. ಅವಧಾನಗಳಲ್ಲಿ ಇದಕ್ಕಿಂತ ಎಷ್ಟೋಪಟ್ಟು ಉತ್ತಮ ಪದ್ಯಗಳನ್ನು ಕ್ಲಿಷ್ಟಕರ ಛಂದಸ್ಸಿನಲ್ಲಿ ರಚಿಸಿ ಧಾರಣ ಮಾಡುವ ಶತಾವಧಾನಿಗಳ ರಚನೆಯನ್ನು ಓದಿನೋಡಿ. ಬಹುಶಃ ಅವರೇ ಹೇಳಿದಂತೆ ಪ್ರತಿಭೆಗೆ ಅಂತ್ಯವಿಲ್ಲ ಎಂದು ತಿಳಿಯುತ್ತದೆ..ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-43922711636170062302011-12-21T21:12:15.101+05:302011-12-21T21:12:15.101+05:30ತುಂಬಾ ಚೆನ್ನಾಗಿದೆ. ಆಶುಕವಿತೆಯನ್ನು ನವೋದಯದ ರೂಪದಲ್ಲಿ ರಚ...ತುಂಬಾ ಚೆನ್ನಾಗಿದೆ. ಆಶುಕವಿತೆಯನ್ನು ನವೋದಯದ ರೂಪದಲ್ಲಿ ರಚಿಸುವುದನ್ನು ನೋಡಿದ್ದೇನೆ. ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿದ್ದೇನೆ ಕೂಡ. . ಆದರೆ ಕಂದಪದ್ಯ, ಷಟ್ಪದಿ, ಚೌಪದಿ ಗಳ ರೂಪದಲ್ಲಿ, ಅದೂ ಹಳಗನ್ನಡದ ಮಿಶ್ರಣದ ರೂಪದಲ್ಲಿ ಬರೆದಿರುವುದನ್ನು ಓದುತ್ತಿರುವುದು ಇದೇ ಮೊದಲನೇ ಸಲ. ಇದು ಆಶುಕವಿತೆಗಳ ಬಗೆಗಿನ ನನ್ನ ಅಭಿಪ್ರಾಯವನ್ನೇ ಬದಲಿಸಿತು. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು :-)prashastihttps://www.blogger.com/profile/11208960340052384306noreply@blogger.com