tag:blogger.com,1999:blog-7598439213730680229.post1399811200073166307..comments2022-07-18T14:33:04.340+05:30Comments on ಕಥಾಕಾಲ: ನೀರಿಗಾಗಿ ಬೇಡಿಕೆ*ಗಣೇಶ ಭಟ್ಟ ಕೊಪ್ಪಲತೋಟhttp://www.blogger.com/profile/09632952963574718105noreply@blogger.comBlogger2125tag:blogger.com,1999:blog-7598439213730680229.post-55659994436528386662012-03-01T22:12:22.151+05:302012-03-01T22:12:22.151+05:30:-)ನಿಮ್ಮ ಹಾರೈಕೆಗೆ ಧನ್ಯವಾದಗಳು. "ನಾಳೆಯಾ ವರೆಗೆಂದ...:-)ನಿಮ್ಮ ಹಾರೈಕೆಗೆ ಧನ್ಯವಾದಗಳು. "ನಾಳೆಯಾ ವರೆಗೆಂದು" ಇಲ್ಲಿ ನಾಳೆಯಾ ಎಂದು ದೀರ್ಘವನ್ನು ತಂದುಕೊಂಡಿದ್ದು ಕೇವಲ ಮಾತ್ರೆಗಳಲೆಕ್ಕ ಸರಿಮಾಡಲು. ಅಲ್ಲದೇ ಮಾತಿನಲ್ಲಿ ದೀರ್ಘವಾಗಿ ಕೆಲವೊಮ್ಮೆ ಎಳೆದು ಹೇಳುವ ವಾಡಿಕೆಯಿದೆಯಷ್ಟೇ! ಈ ರೀತಿಯ ಪದ್ಯರಚನೆ ಒಂದು ರೀತಿ ಕ್ಲೇಶಕರವಾದದ್ದು! ಯಾಕೆಂದರೆ ಛಂದಸ್ಸು ಹಾಗೂ ಹಳೆಗನ್ನಡದಲ್ಲಿ ತೊಡಗಿಕೊಂಡ ಬಳಿಕ ಹೊಗನ್ನಡದಲ್ಲಿ ಬರೆಯಹೊರಟರೆ ಹಳೆಕಾಲದ ಅಜ್ಜಿಯೊಬ್ಬಳು ಪಿಜ್ಜಾ ಬರ್ಗರ್ ಗಳನ್ನು ತಯಾರು ಮಾಡಿದಂತೆ!!:-)(ಉಪಮೆ- ಉತ್ಪ್ರೇಕ್ಷೆಯಾಯಿತೇನೋ!!!)ನೀವು ಹೇಳಿದಂತೆ ಅವುಗಳನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ನಿಜ..ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-85208301286461431322012-03-01T21:58:03.254+05:302012-03-01T21:58:03.254+05:30ನಾಳೆಯ + ವರೆಗೆಂದು = ನಾಳೆಯಾವರೆಗೆಂದು ಎಂಬುದು ಸಂಧಿಯ ಲೆಕ...ನಾಳೆಯ + ವರೆಗೆಂದು = ನಾಳೆಯಾವರೆಗೆಂದು ಎಂಬುದು ಸಂಧಿಯ ಲೆಕ್ಕದಲ್ಲಿ ಸರಿಯಾದರೂ ಅರ್ಥ ಸರಿ ಕೊಡುತ್ತಿಲ್ಲ ಅನಿಸಿತು. ಪ್ರಾಸಕ್ಕಾಗಿಯೇ ಅದನ್ನು ಬಳಸಿದ್ದಾದರೆ ಅದರ ಬದಲು ಬೇರೆ ಏನಾದರೂ ಬಳಸಬಹುದಿತ್ತು ಅನಿಸಿತು..ಅದೇ ರೀತಿ "ಬಾಯಾರಿಕೆಗೆ ತಣ್ಣನೀಯುವುದು" , ." ನನ್ನ ಮನೆ ಬದಿಯಲ್ಲಿ ಬಾವಿಯೂ ಇದ್ದಿದ್ದೆ, ಕೆರೆ ಹೊಳೆಗಳನ್ನು ಹತ್ತಿರದಿ ಕಂಡು" ಎಂಬುದರ ಬದಲು ಇನ್ನೂ ಉತ್ತಮವಾಗಿ ಬರೆಯಬಹುದಿತ್ತು ಅನಿಸಿತು. ನಿಮ್ಮ ಹಿಂದಿನ ಕವನಗಳನ್ನು ಓದಿ, ಅದರಲ್ಲಿನ ಸಾರವನ್ನು ನೋದಿದ್ದರಿಂದ ಹೇಳುತ್ತಿದ್ದೇನೆ. ಆದರೆ ನಿಮ್ಮಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಿತ್ತು :-) .. ಅದನ್ನು ಹೊರತುಪಡಿಸಿದರೆ ಕವನ ಚೆನ್ನಾಗಿದೆ.<br /> ಒಳ್ಳೆಯ ಪ್ರಯತ್ನಕ್ಕೆ, ಆಶಯಕ್ಕೆ ಅಭಿನಂದನೆಗಳು :-)prashastihttps://www.blogger.com/profile/11208960340052384306noreply@blogger.com