tag:blogger.com,1999:blog-7598439213730680229.post1045630246891604526..comments2022-07-18T14:33:04.340+05:30Comments on ಕಥಾಕಾಲ: ಪುನರುತ್ಥಾನ ಪುನರುತ್ಥಾನ!!ಗಣೇಶ ಭಟ್ಟ ಕೊಪ್ಪಲತೋಟhttp://www.blogger.com/profile/09632952963574718105noreply@blogger.comBlogger5125tag:blogger.com,1999:blog-7598439213730680229.post-22716715406371903942012-03-06T12:15:33.575+05:302012-03-06T12:15:33.575+05:30ಪುನರುತ್ಥಾನ- ಎಂದರೆ ಮತ್ತೆ ಏಳ್ಗೆಯಾಗುವುದು ಅಭಿವೃದ್ಧಿಯಾಗ...ಪುನರುತ್ಥಾನ- ಎಂದರೆ ಮತ್ತೆ ಏಳ್ಗೆಯಾಗುವುದು ಅಭಿವೃದ್ಧಿಯಾಗುವುದು ಎಂಬರ್ಥ<br />ಪದ್ಯದ ಭಾವಾರ್ಥ-<br />"ಕಾನನ ಜನ(ಕಾಡಿನ ಜನ-ಶಿಲಾಯುಗದ ಕಾಲದವರು) ಮಾನವರಾದಾಗ,<br />ಋಷಿ ಕಾನೀನ(ವೇದವ್ಯಾಸ-ಕನ್ಯೆಯಲ್ಲಿ ಹುಟ್ಟಿದವನು)ವೇದವನ್ನು ನಾಲ್ಕುಭಾಗ ಮಾಡಿ ಜಗತ್ತಿಗೆ ಕೊಟ್ಟಾಗ, ಕೌಶಿಕ ವಿಶ್ವಾಮಿತ್ರನಾದಾಗ (ಜಗತ್ತಿಗೇ ಮಿತ್ರನಾದಾಗ)ಭಾರ್ಗವ ಅಂದರೆ ಪರಶುರಾಮನು ಕ್ಷತ್ರಿಯರನ್ನು ಕೊಲ್ಲುವ ಪಣತೊಟ್ಟವನು ತನ್ನ ಕೊಡಲಿಯ ರಕ್ತವನ್ನು ತೊಳೆದಾಗ, ಉಗ್ರಗಾಮಿಗಳ(ಉಗ್ರರು-ಸಿಟ್ಟು ಬರುವವರು ಎಂದೂ ಅರ್ಥೈಸಬಹುದು) ಸಿಟ್ಟು(ವ್ಯಗ್ರತೆ) ನಿಗ್ರಹಕ್ಕೆ ಬಂದಾಗ, ಅಗ್ರರ(ಹಿರಿಯರ) ವಿಗ್ರಹ (ಮೂರ್ತಿ/ ಹೋರಾಟ- ಒಳ್ಳೆಯದಕ್ಕೆ ಮಾಡುವುವು) ಪ್ರಗ್ರಹ(ಬಂಧನ) ಮೀರಿದಾಗ ಪುನರುತ್ಥಾನವಾಗುತ್ತದೆ.(ಇವೆಲ್ಲ ಸಾಮಾಜಿಕವಾಗಿ ಆದವು)<br /><br />ಚೈತ್ರಮಾಸ ಜಗತ್ತಿನಲ್ಲಿ ಬಣ್ಣ ತುಂಬಿದಾಗ, ಭಾವಸ್ರಾವದಿಂದ ಕಾವ್ಯವು ಸೃಜಿಸಿದಾಗ ಹಾಗೇ ಮಳೆ ಚಳಿ ಹೊಸತನಗಳಿಂದ ಮನದಲ್ಲಿ ಆಹ್ಲಾದತೆ ಹುಟ್ಟಿದಾಗ, ಚಿಂತನೆಗಳು ಎಲ್ಲ ಗಡಿಗಳನ್ನು ದಾಟಿ ಹಾರಿದಾಗ, ದುಃಕದ ಪ್ರತಿಧ್ವನಿ-ಅನುರಣನ ಮುಗಿದಾಗ, ಕಾಲಾತೀತ ಅಂದರೆ ಕಾಲಗಳಿಂದ ಮೀರಿದ ವ್ಯಕ್ತಿ, ಸಮ್ಯಗ್ ಜ್ಞಾತ- ಸರಿಯಾದುದನ್ನು ತಿಳಿದವ(ಆಧ್ಯಾತ್ಮಿಕವಿಚಾರ) ಅವನ ಭೌತಿಕ ದೇಹಕ್ಕೆ ಮರಣ ಬಂದರೆ ಮತ್ತೆ ಮತ್ತೆ ಏಳ್ಗೆ ಸಾಧ್ಯವಾಗುತ್ತದೆ (ಇವು ಅಂತರಂಗದ ವಿಚಾರಗಳು)<br /><br />ನಮ್ಮ ಮನಸ್ಸಿನ ಕಿಟಕಿ ಬಾಗಿಲುಗಳನ್ನು ತೆರೆದು ನಾವು ಜಗತ್ತಿನೊಡನೆ ಸೇರಿದಾಗ, ವಿಶ್ವ ಶಾಂತಿ ಮೈತಳೆದಾಗ ಹಾಗೇ ಕಾಲವು ಹಿಮ್ಮುಖ ಸಾಗಿದಾಗ (ನಿಜವಾಗಿ ಸಾಧ್ಯವಿಲ್ಲವಾದರೂ ಮಾನಸಿಕವಾಗಿ ಶಾಂತಿಯನ್ನು ಹೊಂದಿದ್ದ ಹಿಂದಿನ ಕಾಲಕ್ಕೆ ಸಾಗಿದಾಗ) ಜಾತಿಮತತತ್ತ್ವ ರಾಗದ್ವೇಷಗಳ ಮೀರಿ ಮಾನವೀಯತೆ ಎಂಬುದೇ ಮುಖ್ಯವಾದಾಗ, ಪುನರುತ್ಥಾನ ಸಾಧ್ಯವಾಗುತ್ತದೆ. (ಸಮಾಜದಲ್ಲಿ ಮಾನಸಿಕವಾಗಿ ಆಗಬೇಕಾದವು)<br /><br />ಬೆಳಿಗ್ಗೆ ಏಳುವುದು (ಪ್ರಾತಃ ಕಾಲದ ಉತ್ಥಾನ)ಉಷೆ ಬೆಳಕನ್ನು ತರುವುದೂ (ಉಷೆ ಮೈದೋರಲು) ದಿನದಿನವೂ ಜಗತ್ತಿನಲ್ಲಿ ಪುನರುತ್ಥಾನ ನಡೆಯುತ್ತಲೇ ಇರುತ್ತದೆ.<br /><br />ನೋವಿನ ಕಷ್ಟವ ದಾಟಿ ನಲಿವಿನ ತಂತಿಯ ಮೀಂಟೋಣ ಆಗ ಕ್ಷಣಕ್ಷಣಕ್ಕೂ ಆಗಲಿ ಪುನರುತ್ಥಾನ!"<br /><br /><br />-ಗಣೇಶ ಕೊಪ್ಪಲತೋಟಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-80428582365431749632012-02-28T18:23:28.489+05:302012-02-28T18:23:28.489+05:30ಧನ್ಯವಾದಗಳು:-)ಧನ್ಯವಾದಗಳು:-)ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-41330177817633420892012-02-28T18:07:18.187+05:302012-02-28T18:07:18.187+05:30ಚೆಂದದ ಕವಿತೆ ಗಣೇಶ್ ಭಟ್ರೆ.. ಪುನರುತ್ಥಾನದ ಪ್ರತಿಮೆಯನ್ನು...ಚೆಂದದ ಕವಿತೆ ಗಣೇಶ್ ಭಟ್ರೆ.. ಪುನರುತ್ಥಾನದ ಪ್ರತಿಮೆಯನ್ನು ಚೆಂದವಾಗಿ ಎತ್ತಿ ನಿಲ್ಲಿಸಿರುವ ಪರಿ ಮನೋಜ್ಞವೆನಿಸುತ್ತದೆ.. ಚಿಂತನೆಯ ಇಂಬಿನೊಳಗೆ ಹರಡಿಕೊಂಡ ಕವಿತೆ ಮನಸ್ಸಿನಾಳಕ್ಕಿಳಿದು ಮನಸ್ಸಿನಲ್ಲಿ ಹಲವಾರು ಭಾವತಂತುಗಳನ್ನು ಮೀಟಿ ಚಿಂತನೆಗಚ್ಚುತ್ತವೆ.. ಪದಪ್ರಯೋಗದ ಚೆಂದದ ವೈಭವ ಮನಸ್ಸಿಗೆ ಆಪ್ತವೆನಿಸುತ್ತದೆ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-7598439213730680229.post-171539431355323962012-02-28T08:56:06.661+05:302012-02-28T08:56:06.661+05:30ಧನ್ಯವಾದಗಳು ಬದರಿನಾಥ ಪಲವಳ್ಳಿ ಅವರೇ:-)ಧನ್ಯವಾದಗಳು ಬದರಿನಾಥ ಪಲವಳ್ಳಿ ಅವರೇ:-)ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-7598439213730680229.post-27783123224699886872012-02-28T08:45:43.573+05:302012-02-28T08:45:43.573+05:30ಭಾಷೆಯ ಲಾಲಿತ್ಯದಲ್ಲಿ ಅರ್ಧ ಗೆಲುವು ಕಂಡಿದ್ದೀರಿ. ನವೋದಯ ಶ...ಭಾಷೆಯ ಲಾಲಿತ್ಯದಲ್ಲಿ ಅರ್ಧ ಗೆಲುವು ಕಂಡಿದ್ದೀರಿ. ನವೋದಯ ಶೈಲಿ. ಪುನರುತ್ಥಾನದ ಕಲ್ಪನೆಯೇ ಅಮೋಘ.<br /><br />ಶಭಾಷ್!...<br /><br />ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.com