tag:blogger.com,1999:blog-7598439213730680229.post2349413683212014041..comments2022-07-18T14:33:04.340+05:30Comments on ಕಥಾಕಾಲ: ಸಹೃದಯಕಾಲ-೧೬-ಸೂರ್ಯೋದಯಗಣೇಶ ಭಟ್ಟ ಕೊಪ್ಪಲತೋಟhttp://www.blogger.com/profile/09632952963574718105noreply@blogger.comBlogger8125tag:blogger.com,1999:blog-7598439213730680229.post-52487724191101523152015-06-24T13:52:47.579+05:302015-06-24T13:52:47.579+05:30ಬಹಳ ಸೂಗಸಾಗಿದೆ. ಕುವೆಂಪು ಅಲ್ಲಲ್ಲಿ ಇಂತಹ ವರ್ಣನೆಗಳನ್ನು ...ಬಹಳ ಸೂಗಸಾಗಿದೆ. ಕುವೆಂಪು ಅಲ್ಲಲ್ಲಿ ಇಂತಹ ವರ್ಣನೆಗಳನ್ನು ಮಾಡಿ ತಮ್ಮ ಪ್ರತಿಭಾಶಕ್ತಿಯನ್ನು ಮೆರೆದಿದ್ದಾರೆ. ಧನ್ಯವಾದಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7598439213730680229.post-82460246265704948872015-04-01T20:59:25.531+05:302015-04-01T20:59:25.531+05:30ಧನ್ಯವಾದಗಳು ಧನ್ಯವಾದಗಳು ಗಣೇಶ ಕೊಪ್ಪಲತೋಟhttps://www.blogger.com/profile/00748167532934813884noreply@blogger.comtag:blogger.com,1999:blog-7598439213730680229.post-2543439761285879502015-04-01T20:51:00.831+05:302015-04-01T20:51:00.831+05:30ಇಷ್ಟ ಆತು.. :-)ಇಷ್ಟ ಆತು.. :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7598439213730680229.post-80816827964338120322015-03-18T16:07:32.983+05:302015-03-18T16:07:32.983+05:30ಧನ್ಯವಾದಗಳು.ಧನ್ಯವಾದಗಳು.Anonymousnoreply@blogger.comtag:blogger.com,1999:blog-7598439213730680229.post-50810074368372628472015-03-18T13:08:43.135+05:302015-03-18T13:08:43.135+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ಗಣೇಶ ಕೊಪ್ಪಲತೋಟhttps://www.blogger.com/profile/00748167532934813884noreply@blogger.comtag:blogger.com,1999:blog-7598439213730680229.post-65479130551326665842015-03-18T13:08:05.165+05:302015-03-18T13:08:05.165+05:30ಮಾನ್ಯರೆ, ಧನ್ಯವಾದಗಳು, ಇದು ಕವಿಯ ಮಾತು- (ಕವಿಪ್ರೌಢೋಕ್ತಿ...ಮಾನ್ಯರೆ, ಧನ್ಯವಾದಗಳು, ಇದು ಕವಿಯ ಮಾತು- (ಕವಿಪ್ರೌಢೋಕ್ತಿ) ಆಂಡಯ್ಯ ನಾಗಚಂದ್ರ ಇವರಿಬ್ಬರೂ ಕನ್ನಡ ಕವಿಗಳೇ, ಆಂಡಯ್ಯ ಕಬ್ಬಿಗರ ಕಾವ ಅಥವಾ ಕಾವನಗೆಲ್ಲಂ ಎಂಬ ಕೃತಿ ರಚಿಸಿದ್ದಾನೆ. ಇದು ಅಚ್ಚಗನ್ನಡದಲ್ಲಿದೆ. ನಾಗಚಂದ್ರ ರಾಮಾಯಣವನ್ನು ಬರೆದಿದ್ದಾನೆ. ( ಪಂಪರಾಮಾಯಣ) ಅಭಿನವಪಂಪ ಎಂದು ಹೆಸರು ಪಡೆದಿದ್ದ ಎಂದೆನಿಸುತ್ತದೆ.ಗಣೇಶ ಕೊಪ್ಪಲತೋಟhttps://www.blogger.com/profile/00748167532934813884noreply@blogger.comtag:blogger.com,1999:blog-7598439213730680229.post-12109627908980181542015-03-17T21:19:03.073+05:302015-03-17T21:19:03.073+05:30ರಾಮನ ಉದ್ಗಾರವೋ ಎಂದಾಗಬೇಕಿತ್ತು .ರಾಮನ ಉದ್ಗಾರವೋ ಎಂದಾಗಬೇಕಿತ್ತು .Anonymousnoreply@blogger.comtag:blogger.com,1999:blog-7598439213730680229.post-6423258107240963742015-03-17T21:07:21.779+05:302015-03-17T21:07:21.779+05:30ಸೊಗಸಾದ ಬರೆಹ. ಆಂಡಯ್ಯನಾಗಚಂದ್ರರು ಯಾರೆಂದು ದಯವಿಟ್ಟು ತಿ...ಸೊಗಸಾದ ಬರೆಹ. ಆಂಡಯ್ಯನಾಗಚಂದ್ರರು ಯಾರೆಂದು ದಯವಿಟ್ಟು ತಿಳಿಸಿ. ಮತ್ತೊಂದು ಪ್ರಶ್ನೆ - ಇದು ಕವಿಯ ವರ್ಣನೆಯೋ ಅಥವಾ ರಾಮನು ಅಲ್ಲಿ ಕಂಡ ದೃಷ್ಯವೋ ಎಂದು. Anonymousnoreply@blogger.com